🌺 ಶ್ರೀರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ🌺
🌼 ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರ🌼
ಪ್ರತಿಯೊಬ್ಬ ಭಕ್ತನ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಪ್ರಭು ಶ್ರೀರಾಮ ! ಅವನ ಬಾಲಲೀಲೆಗಳಿಂದ ಯಾವ ನಗರವು ತಲ್ಲೀನವಾಯಿತೋ, ಅವನ ಆಜ್ಞಾಪಾಲನೆಯಿಂದ ಯಾರಿಗೆ ಉಚ್ಚ ಕೋಟಿಯ ಬೋಧನೆ ಲಭಿಸಿತೋ, ಅವನ ಆಡಳಿತದಿಂದ ಎಲ್ಲಿ ಈಶ್ವರೀ ರಾಜ್ಯವು ಅವತರಿಸಿತೋ, ಅವನ ಅವತಾರಿಕಾರ್ಯದಿಂದ ಯಾವ ನಗರವನ್ನು ಕೃತಾರ್ಥ ಮಾಡಿತೋ, ಆ ದೈವೀ, ಪರಮಮಂಗಲ, ಅತೀಭಾಗ್ಯವಂತ ನಗರವು ಅಯೋಧ್ಯೆಯಾಗಿದೆ.
ವಿವರವಾಗಿ ಓದಿರಿ👇
https://www.sanatan.org/kannada/90778.html
Subscribe to Our Telegram Channel
t.me/SS_Karnataka