ಉತ್ತರ: ಹಂಪಿ
2.ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣವು ಈ ಕೆಳಗಿನ ಯಾವ ಸ್ಥಳದಲ್ಲಿ ಸಂಭವಿಸಿತು?
ಉತ್ತರ:ಅಹ್ಮದ್ನಗರ
3.ಯಾರ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಪ್ರಾದೇಶಿಕ ಪರಾಕಾಷ್ಠೆಯನ್ನು ತಲುಪಿತು?
ಉತ್ತರ:ಔರಂಗಜೇಬ್
4.ಈ ಕೆಳಗಿನ ಯಾವ ಪಟ್ಟಣಗಳನ್ನು ಫಿರೋಜ್ ಷಾ ತುಘಲಕ್ ಸ್ಥಾಪಿಸಿದನು?
A. ಚೌನ್ಪುರ
B.ಫಿರೋಜ್ಪುರ
C.ಹಿಸ್ಸಾರ್
D ಮೇಲಿನ ಎಲ್ಲವೂ
ಉತ್ತರ: D ಮೇಲಿನ ಎಲ್ಲವೂ
5.ಮಹಾಭಾರತವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವರು ಯಾರು?
ಉತ್ತರ: ಬದೌನಿ
6.ಈ ಕೆಳಗಿನವರಲ್ಲಿ ಯಾರು "ಗಜಬೆಟೆಗಾರ" ಎಂಬ ಬಿರುದನ್ನು ಹೊಂದಿದ್ದರು?
A. ದೇವ ರಾಯ|
B. ದೇವ ರಾಯ ||
C. ಕೃಷ್ಣ ದೇವ ರಾಯ
D. ಅಚ್ಯುತ ದೇವ ರಾಯ
ಉತ್ತರ: B. ದೇವ ರಾಯ ||
• ಜೆ.ಬಿ.ವ್ಯಾಟ್ಸನ, ಪಾವಲೋವ್, ಸ್ಕಿನ್ನರ್, ಗತ್ರಿ, ಶಿನೋವ್, ಬ್ಲಾಡಿಮಿರ್ (WPS)
ವಸ್ತುನಿಷ್ಟ ಮನೋವಿಜ್ಞಾನವನ್ನು ಪ್ರತಿಪಾದಿಸಿದವರು : ವ್ಯಾಟ್ಸನ್
ವ್ಯಕ್ತಿಯ ವರ್ತನೆಯನ್ನು ನಿರ್ಧರಿಸುವಲ್ಲಿ ಅನುವಂಶೀಯತೆಗಿಂತ ಪರಿಸರ ಹೆಚ್ಚಿನ ಪ್ರಭಾವ ಬೀರುತ್ತದೆ. EKHOIR
• ಅನುಬಂಧನದಿಂದ ವ್ಯಕ್ತಿ ವರ್ತನೆ ಮಾಡಲು ಸಾಧ್ಯ.
BF ಸ್ಕಿನ್ನರ್ : ಪುರಸ್ಕಾರ ಮತ್ತು ದಂಡನೆ ಎಂಬ ತತ್ವವು ಪ್ರಸಿದ್ದವಾಗಿದೆ.
ಇದು ಕಲಿಕೆ ಮತ್ತು ಅಭಿಪ್ರೇರಣೆಗೆ ಕೊಡುಗೆ ನೀಡಿತ್ತು.
• ಕಲಿಕೆಯಲ್ಲಿ ಕಾರ್ಯಕ್ರಮಾನ್ಯ ಕಲಿಕಾ ವಿಧಾನದ ಬಗ್ಗೆ ತಿಳಿ
2. ಗ್ರೆಟ್ಬಾಲ್ ಪಂಥ : Gestaltism
ಗೆಸ್ಟಾಲ್ಟ್ ಜರ್ಮನ ಪದ ಅರ್ಧ ಆಕಾರ, ಆಕೃತಿ ಅಥವಾ ರಚನೆ.
ಸ್ಥಾಪಕರು : ಮ್ಯಾಕ್ಸ್ ವರ್ದಿಮರ್
ಒಳನೋಟ ನಿರ್ಮಿಸುವುದೇ ಕಲಿಕೆಯಾಗಿದೆ.
ಇಡಿಯಾಗಿ ಅಭ್ಯಾಸ ಮಾಡಿದರೆ ಸನ್ನಿವೇಶದ ಪೂರ್ಣ ಒಳನೋಟ ಗೊತ್ತಾಗುತ್ತದೆ.
.
ವರ್ತನೆಯ ಗುಣಾತ್ಮಕ ಅಳತೆಗೆ ಹೆಚ್ಚು ಮಹತ್ವ ನೀಡುತ್ತಾರೆ.
ಶಿಕ್ಷಕನು ಪರಿಕಲ್ಪನೆಗಳನ್ನು ಇಡಿಯಾಗಿ ಬೋಧಿಸುವುದು.
ಅಂತರ ಶಿಸ್ತಿನ ವಿಧಾನದ ಬಗ್ಗೆ ತಿಳಿಸಿದರು.
ಸಮಸ್ಯಾ ಪರಿಹಾರ ವಿಧಾನವನ್ನು ತಿಳಿಸಿದರು.
ತರಗತಿಯಲ್ಲಿ ಕಡಿಮೆ ವಿದ್ಯಾರ್ಥಿಗಳಿರಬೇಕು.
ಕಲಿಕೆಯಲ್ಲಿ ಗುರಿ ಉದ್ದೇಶಗಳಿರಬೇಕು.
ಈ ಪಂಥದ ಪ್ರಮುಖ ಲಕ್ಷಣ : ಗ್ರಹಿಕೆ ಮತ್ತು ಕಲಿಕೆ.
3. ಮನೋವಿಶ್ಲೇಷಣಾ ಪಂಥ :
ಸಿಗ್ನಂಡ್ ಪ್ರಾಯರು ( ಆಸ್ಟ್ರಿಯಾ ): ಮನೋವಿಶ್ಲೇಷಣಾದ ಪಿತಾಮಹ
• ಮನೋವಿಶ್ಲೇಷಣಾ ವಿಧಾನವನ್ನು ಪ್ರತಿಪಾದಿಸಿದರು.
• ವ್ಯಕ್ತಿಯ ಸೂಪ್ತಾವಸ್ಥೆಯಲ್ಲಿರುವ ಅಂಶಗಳನ್ನು ಆತನ ಬಾಯಿಯಿಂ ಅಧ್ಯಯನ ಮಾಡುವುದಾಗಿದೆ.
ಮಾನವನ ಈ ಅವಸ್ಥೆಗಳನ್ನು ಕಡಲ ಹೋಲಿಸಿದ್ದಾರೆ. ರಿಯಲ್ಲಿ ಕಂಡು ಬರುವ ಮಂಜುಗಡ್ಡೆಗೆ
ಮಾನವನ ಮನಸ್ಸು ದಿನದ ಹೆಚ್ಚಿನ ಸಮಯವನ್ನು ಸೂಪಾವಸ್ಥೆಯಲ್ಲಿ ಕಳೆಯುತ್ತದೆ.
ಮಾನವನ
1. ಸಹಜ ಪ್ರವೃತ್ತಿ : ( Id) ಸುಖ ತತ್ವದ ಆಧಾರದ ಮೇಲೆ ವಿಚಾರಿಸುತ್ತದೆ.
2. ಅಹಂ : ( Ego ) ಇದು ವಾಸ್ತವಿಕ ಅಥವಾ ಸಾಮಾಜಿಕ ನೆಲೆಗಟ್ಟಿನ ಮೇಲೆ ಹಾಗೂ ಸಾಧಕ - ಬಾಧಕಗಳ ಬಗ್ಗೆ ವಿಚಾರಿಸುತ್ತದೆ.
3. ಅತ್ಯಹಂ : ( Super Ego ) ಇದು ನೈತಿಕತೆಯ ಆಧಾರದ ಮೇಲೆ ವಿಚಾರಿಸುತ್ತದೆ. ಇದನ್ನು ಹೆಚ್ಚಾಗಿ ಬಳಸಿಕೊಂಡವರು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ.
• ಮನೋ ಲೈಂಗಿಕ ವಿಕಾಸದ ಪರಿಕಲ್ಪನೆಯನ್ನು ಸೂಚಿಸಿದ್ದಾರೆ.
ಅಜಾಗೃತ ವ್ಯವಸ್ಥೆಯಲ್ಲಿರುವ ವಿಷಯವನ್ನು ಹೊರಸೆಳೆಯಲು ಮುಕ್ತ ಸಹಚರ್ಯ ಮತ್ತು ಸ್ವಪ್ನ ವಿಶ್ಲೇಷಣೆ ಕ್ರಮಗಳನ್ನು ಸೂಚಿಸಿದ್ದಾರೆ.
ವಿಶ್ಲೇಷಣಾತ್ಮಕ ಮನೋವಿಜ್ಞಾನ : ಕಾರ್ಲಯುಂಗ್
ಲೈಂಗಿಕ ಪ್ರಚೋದನೆಯನ್ನು ಅಲ್ಲಗಳೆದರು .
ಇವರು ಲಿಬಿಡೋ ಅಥವಾ ಜೈವಿಕ ಪ್ರಚೋದನೆಗಳಿಗೆ ಮಹತ್ವ ನೀಡಿದ್ದಾರೆ.
ಮನೋವಿಶ್ಲೇಷಣೆ:
@ ಮಾನಸಿಕ ಕಾಯಿಲೆಗಳು ಮತ್ತು ಅಪಸಮಾಯೋಜಿತ ವರ್ತನೆಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಚಿಕಿತ್ಸಾ ವಿಧಾನವನ್ನು ಸೂಚಿಸಿದೆ.
@ ಲೈಂಗಿಕ ಶಿಕ್ಷಣದ ಬಗ್ಗೆ ಒತ್ತು ನೀಡಿದೆ.
@ ಸಹಪಠ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಿ
ಟಿಪ್ಪಣಿಗಳು
ಮನೋವಿಶ್ಲೇಷಣಾ ವಿಧಾನದ
NGING
@ ಪರಸ್ಪರ ಸಾವ
@ ವಿಶ್ಲೇ
ರಸ್ಯ ಮುರಿಯುವಿಕೆ.
: ಮಾನವತಾವಾದ
@ ಪ್ರತಿಪಾದಕರು : ಕಾರ್ಲ ರೋಜರ್ಸ್, ಅಬ್ರಹಾಂ ಮಾಸ್ಕೊ
@ ಇದು ಮಾನವೀಯ ಗುಣಗಳನ್ನು ಪ್ರತಿಪಾದಿಸುತ್ತದೆ.
ಆತ್ಮ ವಾಸ್ತವೀಕರಣ ಮಾನವನ ಮೂಲಭೂತ ಪ್ರೇರಕ ಶಕ್ತಿ
@ ಮಾನವ ತನ್ನ ಚಟುವಟಿಕೆಗಳನ್ನು ತಾನೇ ನಿಯಂತ್ರಿಸಕೊಳ್ಳಬಲ್ಲ.
@ ಪ್ರತಿ ವ್ಯಕ್ತಿ ತನ್ನದೇ ಆದರ್ಶ ಆತ್ಮವನ್ನು ಹೊಂದಿರುತ್ತಾನೆ.
* ಆತ್ಮ ಸಾಕ್ಷಾತ್ಕಾರ ಸಿದ್ಧಾಂತವನ್ನು ಅಬ್ರಾಹಂ ಮಾಸ್ತೋರವರು ಅಭಿವೃದ್ಧಿ ಪಡಿಸಿದರೆ
ಮಾಸ್ತೋರವರ ಅಗತ್ಯಗಳ ಅಂತಸ್ತು
ಶ್ರೇಣಿ :
6. ಆತ್ಮಸಾಕ್ಷಾತ್ಕಾರ ಅಗತ್ಯಗಳು : ಅತಿ ಉನ್ನತ ಮಟ್ಟ
5. ಸೌಂದರ್ಯ ಅಗತ್ಯಗಳು
4. ಆತ್ಮಗೌರವ ಅಗತ್ಯಗಳು : ಮಾನ, ತ್ಯಾಗ
3. ಸೇರಿರುವಿಕೆ ಅಗತ್ಯಗಳು : ಪ್ರೀತಿ, ಪ್ರೇಮ, ಸಹಕಾರ, ದಯೆ
2. ಸುರಕ್ಷತೆ ಅಗತ್ಯಗಳು : ರಕ್ಷಣೆ
1. ದೈಹಿಕ ಅಗತ್ಯಗಳು : ಹಸಿವು ' ನೀರಡಿಕೆ, ಆಹಾರ
4. ಜ್ಞಾನಾತ್ಮಕ ಪಂ
ಗ್ನಿಟಿವಿಸಮ್
ಕಲಿಕೆಯೆಂದರೆ ಕೇವಲ ಉದ್ದೀಪನಕ್ಕೆ ಅನುಕ್ರಿಯೆ ನೀಡುವುದಾಗಿರದೇ ಅದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ.
ಪಿಯಾಜೆರವರು ಪ್ರಮುಖರಾಗಿದ್ದಾರೆ.
• ಜ್ಞಾನ ಗ್ರಹಣಕ್ಕೆ ಮಹತ್ವ ನೀಡಲಾಗಿದೆ.
5. ಜ್ಞಾನ ಸಂರಚಣಾವಾದ : Constructivism
• ಜ್ಞಾನ ನಿರ್ಮಾಣವೇ ಕಲಿಕೆ
ಕಲಿಯುವವರು ತಮ್ಮ ಅನುಭವಗಳ ಆಧಾರದ ಮೇಲೆ ತಮ್ಮ ಜ್ಞಾನವನ್ನು ನಿರ್ಮಿಸಿಕೊಳ್ಳುತ್ತಾರೆ.
ವಿದ್ಯಾರ್ಥಿಗಳ ಪೂರ್ವಜ್ಞಾನಕ್ಕೆ ತಕ್ಕ ಪಠ್ಯಕ್ರಮ ಇರಬೇಕೆಂದು ತಿಳಿಸಿತು.