ಇಂಫಾಲ (ಮಣಿಪುರ) – ಮಣಿಪುರದ ಬಿಷ್ಣುಪುರ ಜಿಲ್ಲೆಯ ನರನಾಸೇನಾ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕ್ರಿಶ್ಚಿಯನ್ ಕುಕಿ ಸಮುದಾಯದ ಉಗ್ರರು ಮಧ್ಯರಾತ್ರಿಯ ನಂತರ ದಾಳಿ ನಡೆಸಿದ್ದರು. ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಬಿಷ್ಣುಪುರದಲ್ಲಿ ಹಿಂಸಾಚಾರ ನಡೆದಿದ್ದು, ಈ ಸಂದರ್ಭದಲ್ಲಿ ಮೂವರು ಗಾಯಗೊಂಡಿದ್ದರು.
https://youtu.be/VqKEX4DgQ3ovideo
Tags
ರಾಷ್ಟ್ರೀಯ