ಸಾಮಾನ್ಯ ಜ್ಞಾನ ಹಾಗೂ ರಸ ಪ್ರಶ್ನೆ

ಸಾಮಾನ್ಯ ಜ್ಞಾನ

2024ರ ಪ್ರತಿಷ್ಠಿತ ಸಸ್ತ್ರ ರಾಮಾನುಜನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಅಲೆಕ್ಸಾಂಡರ್ ಡನ್

ಅತ್ಯತ್ತಮ ಸಾಹಸಿಕ ಪ್ರವಾಸಿ ತಾಣ ಎಂಬ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕುತ್ತೂರು ಗ್ರಾಮ ಯಾವ ಜಿಲ್ಲೆಯಲ್ಲಿದೆ?
ಉತ್ತರ:- ದಕ್ಷಿಣ ಕನ್ನಡ

ಇತ್ತೀಚೆಗೆ 'ಭಾರತೀಯ ಕಲಾ ಮಹೋತ್ಸವ'ದ ಮೊದಲ ಆವೃತ್ತಿಯನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಸಿಕಂದರಾಬಾದ್

ಭಾರತ್‌ಜೆನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮಾವ ಸಂಸ್ಥೆ ಯಾವುದು?
ಉತ್ತರ:- ಐ ಐ ಟಿ ಬಾಂಬೆ

ನಗರ ಆಡಳಿತ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ

ವಿಶ್ವ ಪ್ರವಾಸೋದ್ಯಮ ದಿನದ ಆಥಿತ್ಯ ದೇಶ 
ಉತ್ತರ:- ಜಾರ್ಜಿಯಾ

ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ
ಉತ್ತರ:-ಕೆಂಗಲ್ ಹನುಮಂತಯ್ಯ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಎಸ್.ಆರ್. ಕಂಠಿ

ಕರ್ನಾಟಕ ಜಾನಪದ ಯಕ್ಷಗಾನ ಪ್ರಥಮ ಅಧ್ಯಕ್ಷರು
ಉತ್ತರ:-ಎಚ್‌.ಎಲ್. ನಾಗೇಗೌಡ

ಕರ್ನಾಟಕ ನಾಟಕ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಗಿರೀಶ ಕಾರ್ನಾಡ್

ಲಲಿತಕಲಾ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಎಸ್.ಆರ್. ಕಂಠಿ

ಕರ್ನಾಟಕ ಆಡಳಿತ ಸುಧಾರಣೆಯ ಪ್ರಥಮ ಅಧ್ಯಕ್ಷ 
ಉತ್ತರ:-ಹಾರನಹಳ್ಳಿ ರಾಮಸ್ವಾಮಿ

ಸ್ವತಂತ್ರ್ಯ ಭಾರತ ಸೇನೆಯ ಮೊದಲ ದಂಡನಾಯಕನಾದ ಕನ್ನಡಿಗ
ಉತ್ತರ:-ಜನರಲ್ ಕಾರಿಯಪ್ಪ

ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷ
ಉತ್ತರ:-ಪ್ರೊ. ಎಲ್.ಎಸ್. ಶೇಷಗಿರಿರಾವ್

ಆರ್.ಬಿ.ಐ.ದ ಮೊದಲ ಗವರ್ನರ್ ಆದ ಕನ್ನಡಿಗ
ಉತ್ತರ:-ಬೆನಗಲ ರಾಮರಾವ



ದೈನಂದಿನ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆ: ನವೆಂಬರ್ 17-18, 2024

1.ಯಾವ ದೇಶವು ತನ್ನ ಸಂಯೋಜಿತ ಆಂಟೆನಾ ವ್ಯವಸ್ಥೆಯನ್ನು UNICORN ಅನ್ನು ಭಾರತೀಯ ನೌಕಾ ಹಡಗುಗಳಿಗೆ ಒದಗಿಸಲು ಒಪ್ಪಿಕೊಂಡಿದೆ?
[A] ಜಪಾನ್✅
[B] ಸಿಂಗಾಪುರ
[C] ರಷ್ಯಾ
[D] ಫ್ರಾನ್ಸ್

2.ಏಷ್ಯಾ-ಪೆಸಿಫಿಕ್ ಆರ್ಥಿಕ ಶೃಂಗಸಭೆ 2024 ಎಲ್ಲಿ ನಡೆಯಿತು?
[A] ಬೀಜಿಂಗ್, ಚೀನಾ
[B] ಲಿಮಾ, ಪೆರು✅
[C] ಟೋಕಿಯೊ, ಜಪಾನ್
[D] ಹನೋಯಿ, ವಿಯೆಟ್ನಾಂ

3.ಅಪರೂಪದ ಪಕ್ಷಿ, ಸ್ಕಾರ್ಲೆಟ್ ಟನೇಜರ್, ಇತ್ತೀಚೆಗೆ ಯಾವ ದೇಶದಲ್ಲಿ ಕಂಡುಬಂದಿದೆ?
[A] ಫ್ರಾನ್ಸ್
[B] ಭಾರತ
[C] ಯುನೈಟೆಡ್ ಕಿಂಗ್‌ಡಮ್✅
[D] ರಷ್ಯಾ

4.ಯಾವ ಟೆಲಿಕಾಂ ಆಪರೇಟರ್ ದೇಶದ ಮೊದಲ ನೇರ-ಸಾಧನಕ್ಕೆ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿದೆ?
[A] BSNL✅
[B] JIO
[C] AIRTEL
[D] VODAFONE

5.ಇತ್ತೀಚೆಗೆ ಯಾವ ಸಚಿವಾಲಯವು AI-ಸಕ್ರಿಯಗೊಳಿಸಿದ ಇ-ತರಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿತು?
[A] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
[B] ರಕ್ಷಣಾ ಸಚಿವಾಲಯ✅
[C] ಹಣಕಾಸು ಸಚಿವಾಲಯ
[D] ನಗರಾಭಿವೃದ್ಧಿ ಸಚಿವಾಲಯ


ವಿಜಯನಗರ ಸಾಮ್ರಾಜ್ಯ ಆಳಿದ 4 ಸಂತತಿಗಳು

 1) ಸಂಗಮ :- 1336-1485 (ಅತಿ ಹೆಚ್ಚು ಆಳ್ವಿಕೆ ) 

 2) ಸಾಳುವ :- 1485-1505 (ಅತಿ ಕಡಿಮೆ ಆಳ್ವಿಕೆ )

 3) ತುಳುವ :- 1505-1570 (ಪ್ರಸಿದ್ಧ ಮನೆತನ )

 4) ಅರವೀಡು :- 1570-1646 (ಕೊನೆಯ ಮನೆತನ)

ಸಂಗಮ ಸಂತತಿ

1 - ಹರಿಹರರಾಯ I : 1336–1356

2 - ಬುಕ್ಕರಾಯ I : 1356–1377

3 - ಹರಿಹರರಾಯ II : 1377–1404

4 - ವಿರುಪಾಕ್ಷರಾಯ : 1404–1405

5 - ಬುಕ್ಕರಾಯ II : 1405–1406

6 - ದೇವರಾಯ I : 1406–1422

7 - ರಾಮಚಂದ್ರ ರಾಯ : 1422

8 - ವೀರ ವಿಜಯ ಬುಕ್ಕರಾಯ : 1422–1424

9 - ದೇವರಾಯ II : 1424–1446

10 - ಮಲ್ಲಿಕಾರ್ಜುನ ರಾಯ : 1446–1465

11 - ವಿರುಪಾಕ್ಷರಾಯ II : 1465–1485

12 - ಪ್ರಬುದ್ಧ ರಾಯ / ಪ್ರೌಢ ರಾಯ : 1485
 
 ಸಾಳುವ ಸಂತತಿಯ ಪ್ರಮುಖ ಅರಸರು.

1 - ಸಾಳುವ ನರಸಿಂಹ ದೇವರಾಯ : 1485–1491

2 - ತಿಮ್ಮ ಭೂಪಾಲ : 1491

3 : ನರಸಿಂಹ ರಾಯ II : 1491–1505
 
 *ತುಳುವ ಸಂತತಿಯ ಅರಸರು* ✍️* 

1 - ವೀರ ನರಸಿಂಹ  : 1503 – 1505

2 - 2ನೇ ನರಸಿಂಹ : 1505 -1509

3 - ಕೃಷ್ಣದೇವರಾಯ : 1509 - 1529

4 - ಅಚ್ಚುತ ರಾಯ  : 1529 – 1542

5 - 1 ನೇ ವೆಂಕಟರಾಯ : 1542

6 - ಸದಾಶಿವ ರಾಯ  : 1542-1570

 ಅರವೀಡು ರಾಜವಂಶ

1 - ಅಳಿಯ ರಾಮರಾಯ : 1542-1565

2 - ತಿರುಮಲ ದೇವರಾಯ : 1565-1572

3 - ಒಂದನೇ ಶ್ರೀರಂಗ : 1572-1586

4 - ವೆಂಕಟ || : 1586-1614

5 - ಶ್ರೀರಂಗ || : 1614

6 - ರಾಮ ದೇವ ರಾಯ : 1617-1632

7 - ವೆಂಕಟ ||| : 1632-1642

8 - ಶ್ರೀರಂಗ ||| : 1642-1646

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು